ನವಂಬರ್-14, ಮಕ್ಕಳ ದಿನಾಚರಣೆ...
ಚಾ ಚಾ ಜಿ ಯವರನ್ನು ಸ್ಮರಿಸುತ್ತಾ ಭಾಷಣ,ಕಂಠಪಾಠ, ಕತೆ,ಓಗಟು, ಸಂಘಗಾನ,ನಾಟಕ ಇತ್ಯಾದಿ ಕಾರ್ಯಕ್ರಮಗಳನ್ನೊಳಗೊ೦ಡ ವಿಶೇಷ ಬಾಲಸಭೆ....
സ്കൂൾ ശാസ്ത്രോൽസവം-2015
ഉപ ജില്ലാതല സ്കൂൾ സോശിയൽ, സയൻസ്, മ്യാത്സ്,പ്രവൃത്തി പരിചയ മേളയിൻ പങെടുക്കുവാനുള്ള തയാറെടുപ്പിലാണ് കുട്ടികൾ......
ഓക്ടോബര് 2 ഗാന്ധീ ജയന്തി........
സ്കൂൾ പരിസരം വൃത്തിയാകികോംഢ് കുട്ടിക്കൾ ഗാന്ധീജിയെ സ്മരിച്ചു....................
സുഹൈല് അധ്യക്ഷനായി............
ಬಾಲ ಸಭೆಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿರುವ ಪುಟಾಣಿಗಳು...............
ಶಿಕ್ಷಕ-ರಕ್ಷಕ ಸಂಘದ ಮಹಾ ಸಭೆ
ದಿನಾಂಕ ೧೫-೦೮-೨೦೧೫ ನೇ ಮಂಗಳವಾರ ಶಾಲಾ ವಾರ್ಷಿಕ ಮಹಾ ಸಭೆಯು ನಡೆಯಿತು. ಶ್ರೀಯುತ ಬಿ. ಅಬ್ದುಲ್ಲಾ ರವರನ್ನು ಅಧ್ಯಕ್ಷರನ್ನಾಗಿಯೂ, ಶ್ರೀಯುತ ಅಬ್ದುಲ್ಲಾ ಕೆ. ಎಂ ರನ್ನು ಉಪಾಧ್ಯಕ್ಷರನ್ನಾಗಿಯೂ, ಶ್ರೀಮತಿ ನಳಿನಿ ಯವರನ್ನು ಎಂ. ಪಿ. ಟಿ. ಎ ಅಧ್ಯಕ್ಷೆಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ഭീമ൯ പൂക്കളം.............